Please turn JavaScript on
header-image

Vartha Bharati - ವಾರ್ತಾ ಭಾರತಿ | The alternative Kannada Media House.

Click on the "Follow" button below and you'll get the latest news from Vartha Bharati - ವಾರ್ತಾ ಭಾರತಿ | The alternative Kannada Media House. via email, mobile or you can read them on your personal news page on this site.

You can unsubscribe anytime you want easily.

You can also choose the topics or keywords that you're interested in, so you receive only what you want.

Vartha Bharati - ವಾರ್ತಾ ಭಾರತಿ | The alternative Kannada Media House. title: Vartha Bharati - ವಾರ್ತಾ ಭಾರತಿ | The alternative Kannada Media House.

Is this your feed? Claim it!

Publisher:  Unclaimed!
Message frequency:  148 / day

Message History

ಮಂಗಳೂರು: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ವತಿಯಿಂದ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ದಿಶಾ ಮೂಡಬಿದ್ರಿ ಅವರನ್ನು ಸನ್ಮಾನಿಸಲಾಯಿತು.

ಮಲಬಾರ್ ಗೋಲ್ಡ್ ಮಂಗಳೂರು ಇದರ ಗ್ರಾಹಕರಾದ ಗಂಗಾಧರ ಪೂಜಾರಿ ಮತ್ತು ರಶ್ಮಿ ಜಿ. ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ದಿಶಾ, “ನನಗೆ ತುಂಬಾ ಖುಷಿಯಾಗಿದೆ” ಎಂದು ತಿಳಿಸಿ, ತನ್ನ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.


Read full story

ಮಂಗಳೂರು: ವಯಸ್ಸಾದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅನಿಯಂತ್ರಿತ ಮೂತ್ರಸೋರಿಕೆಯನ್ನು ಹೀರಿಕೊಳ್ಳುವ ಸುರಕ್ಷಿತ ‘ಹೀರಿಕೊಳ್ಳುವ ಪ್ಯಾಡ್’ ಅನ್ನು ಮಂಗಳೂರಿನ ಕೆಎಂಸಿ ವೈದ್ಯರ ತಂಡವು ಮಾಹೆ ತಂಡದ ಸಹಕಾರದಲ್ಲಿ ಅಭಿವೃದ್ಧಿಪಡಿಸಿ ಪೇಟೆಂಟ್ ಪಡೆದುಕೊಂಡಿದೆ.

ಡಾ. ಹಾರೂನ್ ಹುಸೇನ್, ಡಾ. ಸಮೀನಾ, ಡಾ. ರಿತು ರವಲ್ (ಎಂಐಟಿ, ಮಣಿಪಾಲ), ಸಯ್ಯದ್ ಅಯಾನ್ ಹುಸೇನ್ ರಿಝ್ವಿ ಮತ್ತು ಸುಝಾನ್ ರಿಯಾ ಡಿಸೋಜಾ ಅವರನ್ನೊಳಗೊಂಡ ತಂಡವು ‘ಅಬ್ಸಾರ್ಬೆಂಟ್ ಪ್ಯಾಡ್ಸ್...


Read full story

ಹೊಸದಿಲ್ಲಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಶಾಸಕಾಂಗ ಕಾರ್ಯಸೂಚಿಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ (Delimitation) ವಿಷಯಕ್ಕೆ ಪ್ರಮುಖ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಕ್ರಮವನ್ನು “ಅತ್ಯಂತ ಅಪಾಯಕಾರಿ” ಹಾಗೂ “ಸಂವಿಧಾನದ ಮೇಲಿನ ದಾಳಿ” ಎಂದು ಕರೆದಿದ್ದಾರೆ.

‘The Hindu’ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲ...


Read full story

ಮುಲ್ಕಿ: ಇಲ್ಲಿನ ಐಕಳದ ಪೊಂಪೈ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆಯಿಶಾ ನೀಮಾ ಅವರು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 568 ಅಂಕಗಳು (ಶೇ. 94.67) ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಮುಲ್ಕಿ ತಾಲೂಕಿನ ಹಳೆಯಂಗಡಿ ಗ್ರಾಮದ ಬೊಳ್ಳೂರು ನಿವಾಸಿಗಳಾದ ಯೂಸುಫ್ ಪದ್ಮನೂರು ಮತ್ತು ಜೈನಾಬ್ ದಂಪತಿಯ ಪುತ್ರಿ.


Read full story

ಟೆಲ್ ಅವೀವ್: ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಮುಂದಿನ ಮುಖ್ಯಸ್ಥರಾಗಿ ಮೇಜರ್–ಜನರಲ್ ರೋಮನ್ ಗೋಫ್ಮನ್ ಅವರ ನೇಮಕಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಮೋದನೆ ನೀಡಿದ್ದಾರೆ ಎಂದು aljazeera.com ವರದಿ ಮಾಡಿದೆ.

ಈ ಕುರಿತು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಪರಿಶೀಲನಾ ಸಮಿತಿಯ ಅನುಮೋದನೆಯ ನಂತರ ನೇಮಕಾತಿಗೆ ಸಹಿ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ. ಯುದ್ಧದ ಸಂದರ್ಭದಲ್ಲಿ “ದಿಟ್ಟ ಹಾಗೂ ಸೃಜನಶೀಲ ಚಿಂತನೆ” ಪ್...


Read full story