Please turn JavaScript on
Vartha Bharati - ವಾರ್ತಾ ಭಾರತಿ | The alternative Kannada Media House. icon

Vartha Bharati - ವಾರ್ತಾ ಭಾರತಿ | The alternative Kannada Media House.

Click on the "Follow" button below and you'll get the latest news from Vartha Bharati - ವಾರ್ತಾ ಭಾರತಿ | The alternative Kannada Media House. via email, mobile or you can read them on your personal news page on this site.

You can unsubscribe anytime you want easily.

You can also choose the topics or keywords that you're interested in, so you receive only what you want.

Vartha Bharati - ವಾರ್ತಾ ಭಾರತಿ | The alternative Kannada Media House. title: Vartha Bharati - ವಾರ್ತಾ ಭಾರತಿ | The alternative Kannada Media House.

Is this your feed? Claim it!

Publisher:  Unclaimed!
Message frequency:  156.86 / day

Message History

ಎಲ್ವಿನ್ ಕುರಿತಾದ ನನ್ನ ಸಂಶೋಧನೆಯ ಸಂದರ್ಭದಲ್ಲಿ, ನಾನು ಹಲವಾರು ಐಎಫ್‌ಎಎಸ್ ಅಧಿಕಾರಿಗಳನ್ನು ಸಂದರ್ಶಿಸಿದೆ. ಹರ್ ಮಂದರ್ ಸಿಂಗ್ ಮೊದಲಿಗರು ಮತ್ತು ಇತರರಲ್ಲಿ ರಶೀದ್ ಯೂಸುಫ್ ಅಲಿ, ಆರ್.ಎನ್. ಹಲ್ದಿಪುರ್, ಟಿ.ಎಸ್. ಮೂರ್ತಿ ಮತ್ತು ಎನ್.ಡಿ. ಜಯಲ್ ಸೇರಿದ್ದಾರೆ. ಎಲ್ಲರೂ ಬಹಳ ಹಿಂದೆಯೇ ನಿವೃತ್ತರಾಗಿದ್ದರು. ಆದರೆ NEFAದಲ್ಲಿನ ಆರಂಭಿಕ ವರ್ಷಗಳ ಉತ್ಸಾಹವನ್ನು ಅನುಭವಿಸುತ್ತಾ ಎಲ್ಲರೂ ನೆನಪಿಸಿಕೊಂಡರು. ದೂರದ ಹಳ್ಳಿಗಳು ಮತ್ತು ಕಡಿಮೆ ಪರಿಚಿತ ಬುಡಕಟ್ಟು ...


Read full story

ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಹಾಗೂ ಬಿಜೆಪಿಯ ಸಾಂಸ್ಥಿಕ ರಚನೆಯಲ್ಲಿ ಬದಲಾವಣೆಗಳ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಡುವಿನ ಇತ್ತೀಚಿನ ಭೇಟಿ ಹಾಗೂ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರಪತಿಯನ್ನು ಭೇಟಿ ಮಾಡಿರುವುದು ಈ ಊಹಾಪೋಹಗಳಿಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಸಂಸತ್ತಿನ ಮುಂಬರುವ ಮಳೆಗಾಲದ ಅಧಿವೇಶನಕ್ಕೂ ಮುನ್ನ ಕೇಂದ್ರ ಸಚಿವ...


Read full story

ಬೆಂಗಳೂರು: ಹಿರಿಯ ಪತ್ರಕರ್ತ, ಲೇಖಕ, ಚಲನಚಿತ್ರ ನಿರ್ದೇಶಕ ಎನ್.ಎಸ್. ಶಂಕರ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತ ಮತ್ತು ಪ್ರತಿಭಾವಂತ ಚಿತ್ರ ನಿರ್ದೇಶಕ ಮತ್ತು ಪ್ರಗತಿಪರ ಚಳವಳಿಗಳ ಒಡನಾಡಿಯಾಗಿದ್ದ ಎನ್.ಎಸ್.ಶಂಕರ್ ಅವರ ಸಾವಿನ ಸುದ್ದಿ ಕೇಳಿ ದು:ಖವಾಯಿತು. ಪ್ರಜಾವಾಣಿ, ಮುಂಗಾರು, ಸುದ್ದಿಸಂಗಾತಿ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಶಂಕರ್, ಹಲವು ಸಿನೆಮಾಗಳನ್ನು ನಿರ್ದೇಶನ...


Read full story

ಹೊಸದಿಲ್ಲಿ : ಔಷಧಿಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿಗಳ ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಸರಕಾರದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ )ವು ದಿಲ್ಲಿಯ ಮಾಜಿ ಆರೋಗ್ಯ ಸೇವೆಗಳ ಮಹಾನಿರ್ದೇಶಕಿ (DGHS) ಡಾ. ವತ್ಸಲಾ ಅಗರ್ವಾಲ್ ರನ್ನು ಬಂಧಿಸಿದೆ.

ಈ ಮೊದಲು ಇದೇ ಪ್ರಕರಣದಲ್ಲಿ ಡಾ. ವಿಜಯ್ ಕುಮಾರ್ ರಂಗಾ ಅವರನ್ನು ಬಂಧಿಸಿದ್ದು, ದಿಲ್ಲಿ ನ್ಯಾಯಾಲಯವು ರಂಗಾ ಅವರನ್ನು ನಾಲ್ಕು ...


Read full story

ಬಾಹ್ಯಾಕಾಶವನ್ನು ಸ್ವಚ್ಛವಾಗಿಡುವುದು ಕೇವಲ ಒಂದು ತಾಂತ್ರಿಕ ಕಾರ್ಯ ಮಾತ್ರವಲ್ಲ. ಇದು ಎಲ್ಲ ತಲೆಮಾರುಗಳೂ ನಡೆಸಬೇಕಾದ ಕರ್ತವ್ಯ. ಬಾಹ್ಯಾಕಾಶ ಸ್ಪರ್ಧೆ ಈಗ ಹೆಚ್ಚು ವೇಗ ಪಡೆದುಕೊಳ್ಳುತ್ತಿದ್ದು, ಇದರೊಡನೆ ಬಾಹ್ಯಾಕಾಶ ತ್ಯಾಜ್ಯದ ಅಪಾಯವೂ ಹೆಚ್ಚುತ್ತಿದೆ. ಮುಂದಿನ ಹಾದಿ ಸ್ಪಷ್ಟವಾಗಿದೆ. ಎಲ್ಲ ದೇಶಗಳೂ ಜೊತೆಯಾಗಿ, ವೇಗವಾಗಿ ಕಾರ್ಯಾಚರಿಸಿ, ನಕ್ಷತ್ರಗಳತ್ತ ಸಾಗುವ ಮಾರ್ಗ ಎಲ್ಲರಿಗೂ ಮುಕ್ತ ಮತ್ತು ಸುರಕ್ಷಿತವಾಗಿರುವಂತೆ ಖಾತರಿಪಡಿಸಬೇಕು.

...


Read full story