Please turn JavaScript on
Vartha Bharati - ವಾರ್ತಾ ಭಾರತಿ | The alternative Kannada Media House. icon

Vartha Bharati - ವಾರ್ತಾ ಭಾರತಿ | The alternative Kannada Media House.

Click on the "Follow" button below and you'll get the latest news from Vartha Bharati - ವಾರ್ತಾ ಭಾರತಿ | The alternative Kannada Media House. via email, mobile or you can read them on your personal news page on this site.

You can unsubscribe anytime you want easily.

You can also choose the topics or keywords that you're interested in, so you receive only what you want.

Vartha Bharati - ವಾರ್ತಾ ಭಾರತಿ | The alternative Kannada Media House. title: Vartha Bharati - ವಾರ್ತಾ ಭಾರತಿ | The alternative Kannada Media House.

Is this your feed? Claim it!

Publisher:  Unclaimed!
Message frequency:  182.14 / day

Message History

ನೆಹರೂ ಚಾಚಾ ಅಂದರೆ ಎಲ್ಲರಿಗೆ ಬಲು ಪ್ರೀತಿ. ಹೊಚ್ಚ ಹೊಸ ಸೇತುವೆ ಬಿದ್ದರೆ, ರಸ್ತೆ ಕುಸಿದರೆ, ಕಟ್ಟಡ ಉರುಳಿದರೆ, ಶಾಲೆಯ ಹಂಚು ಜಾರಿದರೆ, ಮಳೆ ನೀರು ಸೋರಿದರೆ ನೆಹರೂ ಚಾಚಾರನ್ನು ಹೊಣೆಯಾಗಿಸಿ ಬಯ್ಯಲೇ ಬೇಕು. ನೆಹರೂ ಸರಿಯಾಗಿ ಕೆಲಸ ಮಾಡಿದ್ದರೆ ಈಗ ಹೀಗೆಲ್ಲ ಆಗುತ್ತಿತ್ತೇ? ಪಾಪ, ಬ್ರಿಟಿಷರನ್ನು ಅವರೆಲ್ಲ ಸೇರಿ ಓಡಿಸಿದಾಗ ಈ ದೇಶ ಕಡು ಬಡತನದಲ್ಲಿತ್ತು, ಊಟಕ್ಕೆ ಧಾನ್ಯಗಳೂ ಇರಲಿಲ್ಲ, ಅನಕ್ಷರತೆ ಶೇ.80ರಷ್ಟಿತ್ತು, ಮಲೇರಿಯಾ- ಕ್ಷಯ-ಕಾಲರಾಗಳಿಂದ ವರ್ಷಕ್ಕೆ 30 ಲ...


Read full story

ಚಿನ್ನ-ಬೆಳ್ಳಿ ಬೆಲೆಗಳ ಮೇಲೆ ಹೆಚ್ಚಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಪ್ರಭಾವ ಇರುತ್ತವೆ.

ಚಿನ್ನದ ದರ ಆಗಸ್ಟ್ ಮೊದಲ ವಾರದಿಂದಲೇ ಏರಿಕೆಯಾಗಿ ಟ್ರೆಂಡ್ ಇಡೀ ತಿಂಗಳು ಮುಂದುವರಿದಿತ್ತು. ನಂತರ ಆಗಸ್ಟ್ ಕೊನೆ ವಾರ ಮತ್ತು ಸೆಪ್ಟೆಂಬರ್ 1ರಿಂದ ಚಿನ್ನದ ದರ ತೀವ್ರ ಕುಸಿತದ ಹಾದಿಯಲ್ಲಿದೆ. ನಡುವೆ ಒಂದೆರಡು ಬಾರಿ ಸ್ವಲ್ಪ ಏರಿಕೆಯಾಗಿದ್ದರೂ, ಕಳೆದ ಶನಿವಾರ ಮತ್ತು ಇದೇ ಸೋಮವಾರ ಬೆಲೆ ಇಳಿಕೆಯ...


Read full story

ನರೇಂದ್ರ ಮೋದಿಯವರಿಗೆ ಬಣ್ಣದ ಮಾತುಗಳನ್ನು ಆಡುವುದು ರೂಢಿಯಾಗಿ ಬಿಟ್ಟಿದೆ. ವಿಕಸಿತ ಭಾರತದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಗ್ರಾಮೀಣ ಭಾರತದಲ್ಲಿ ಶೌಚಾಲಯ, ಕುಡಿಯುವ ನೀರು ಲಭ್ಯ ಇಲ್ಲ. ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಲೇ ಇರುತ್ತಾರೆ. ಮೋದಿಯವರ ಅವಧಿಯಲ್ಲಿ ಅದಾನಿ, ಅಂಬಾನಿಯಂಥ ಕಾರ್ಪೊರೇಟ್ ಕುಳಗಳು ದುಂಡಗಾಗಿದ್ದಾರೆ. ಪಶ್ಚಿಮದ ದೇಶಗಳಿಗೆ ಹೋಲಿಸಿದರೆ ಭಾರತ ನಿಂತಲ್ಲೇ ನಿಂತಿದೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ...


Read full story

ಪ್ರಯಾಗರಾಜ್: ‘ಉತ್ತರ ಪ್ರದೇಶ ಗೂಂಡಾಗಳ ನಿಯಂತ್ರಣ ಕಾಯ್ದೆ–1970’ನ್ನು (ಗೂಂಡಾ ಕಾಯ್ದೆ) ಉತ್ತರ ಪ್ರದೇಶ ಸರ್ಕಾರ ದಮನಕಾರಿ ಸಾಧನವಾಗಿ ಬಳಸುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಜಾಹಿದ್ ಅಲಿ ಅವರನ್ನು ‘ಗೂಂಡಾ’ ಎಂದು ಘೋಷಿಸಿ, ಆರು ತಿಂಗಳ ಕಾಲ ಗೊಂಡಾ ಜಿಲ್ಲೆಯಿಂದ ಹೊರಹಾಕುವಂತೆ (ಎಕ್ಸ್‌ಟರ್ನ್‌ಮೆಂಟ್) ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಈ...


Read full story

ಪಾಟ್ನಾ: ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾದ ಹಿಂದೂಸ್ತಾನ್ ಅವಾಮ್ ಮೋರ್ಚಾ (HAM), ನಿತೀಶ್ ಕುಮಾರ್ ಅವರ ಜನ್ಮಸ್ಥಳ ‘ಭಕ್ತಿಯಾರ್‌ಪುರ’ವನ್ನು ‘ನಿತೀಶ್‌ಪುರ’ ಎಂದು ಮರುನಾಮಕರಣ ಮಾಡಬೇಕೆಂದು ಇತ್ತೀಚೆಗೆ ಪ್ರಸ್ತಾಪಿಸಿತ್ತು.

ಇದರ ಬೆನ್ನಲ್ಲೇ, ಜನತಾದಳ (ಯುನೈಟೆಡ್) ಪಕ್ಷವನ್ನು ‘ಜನತಾದಳ (ನಿತೀಶ್)’ ಎಂದು ಮರುನಾಮಕರಣ ಮಾಡಬೇಕೆಂಬ ಹೊಸ ಪ್ರಸ್ತಾಪವನ್ನು ಜೆಡಿಯು ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಝಾ ಮುನ್ನೆಲೆಗೆ ತಂದಿದ್ದಾರೆ. ಪಕ್ಷ ಆ...


Read full story