Please turn JavaScript on
prajavani icon

prajavani

Get updates from Prajavani via email, on your phone or read them on follow.it on your own custom news page.

You can filter the news from Prajavani that get delivered to you using tags or topics or you can opt for all of them. Unsubscription is also very simple.

See the latest news from Prajavani below.

Site title: Prajavani Kannada News | ಕನ್ನಡ ಸುದ್ದಿ | Karnataka Suddi | Bengaluru Suddi | ಸಮಾಚಾರ, ವಾರ್ತೆ, ಕರ್ನಾಟಕ, ಬೆಂಗಳೂರು, ರಾಜ್ಯ, ರಾಷ್ಟ್ರೀಯ, ವಿದೇಶ ಸುದ್ದಿಗಳು Latest News Headlines from Bengaluru, Karnataka & India

Is this your feed? Claim it!

Publisher:  Unclaimed!
Message frequency:  374.82 / day

Message History

ವಯನಾಡ್ (ಕೇರಳಂ): ಇಲ್ಲಿನ ಕೊಳಿಯಾಡಿಯಲ್ಲಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 150 ವಿದ್ಯಾರ್ಥಿಗಳು ಜ್ವರ ಮತ್ತು ವಾಂತಿಯ ಕಾರಣಕ್ಕಾಗಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪ‍ಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ ಬೆಸೆಲಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಈ ವಿದ್ಯಾರ್ಥಿಗಳಲ್ಲಿ 38 ಮಕ್ಕಳು ಇನ್ನೂ ಅಸ್ವಸ್ಥರಾಗಿದ್ದು, ಅವರನ್ನು ಬತ್ತೇರಿಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್...


Read full story

ಅಮೃತಸರ: ‘ಆಪರೇಷನ್‌ ಬ್ಲೂ ಸ್ಟಾರ್‌’ನ 42ನೇ ವರ್ಷಾಚರಣೆಯು ಶನಿವಾರ ಶಾಂತಿಯುತವಾಗಿ ನಡೆಯಿತು. ಸಿಖ್‌ ಮೂಲಭೂತವಾದಿ ಸಂಘಟನೆಗಳ ಕಾರ್ಯಕರ್ತರು, ಸಿಖ್ಖರ ಧಾರ್ಮಿಕ ಸ್ಥಳವಾದ ‘ಅಕಾಲ್‌ ತಖ್ತ್‌’ನ ಹೊರಗೆ ಖಾಲಿಸ್ತಾನ ಪರ ಘೋಷಣೆಗಳನ್ನು ಕೂಗಿದರು.

ಮಾಜಿ ಸಂಸದ ಸಿಮ್ರನ್‌ಜಿತ್‌ ಸಿಂಗ್ ಮಾನ್ ಅವರ ನೇತೃತ್ವದಲ್ಲಿ ಶಿರೋಮಣಿ ಅಕಾಲಿ ದಳದ ಕಾರ್ಯಕರ್ತರು ಖಾಲಿಸ್ತಾನ ಪರ ಘೋಷಣೆಗಳನ್ನು ಕೂಗಿದರು. ಮಾನ್‌ ಅವರೂ ಸ್ಥಳದಲ್ಲಿದ್ದರು.

ಪೊಲೀಸ್‌...


Read full story

ಲಂಡನ್: ವಿವಿಧ ಮಾದರಿಯ ವೈರಸ್‌ಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾದ ಲಸಿಕೆಯನ್ನು ಮಾನವ ಮೇಲೆ ಪ್ರಯೋಗಿಸಲಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಕೃತಕ ಬುದ್ಧಿಮತ್ತೆಯಿಂದ ವಿನ್ಯಾಸಗೊಳಿಸಲಾದ ವಿಶ್ವದ ಮೊದಲ ಕೊರೊನಾವೈರಸ್ ಲಸಿಕೆ ಇದಾಗಿದೆ.

ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ...

Read full story

ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಾರೆ: ಸುರ್ಜೇವಾಲ

ಬೆಂಗಳೂರು: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಮಲಿಂಗಾರೆಡ್ಡಿ ಹಿಂಪಡೆದಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಶನಿವಾರ ಹೇಳಿದ್ದಾರೆ. ಖಾತೆ ಹಂಚಿಕೆ ಅಸಮಾಧಾನದಿಂದ ಬೇಸರಗೊಂಡು ಅವರು ರಾಜೀನಾಮೆ ನೀಡಿ...


Read full story

ಟೀಂ ಇಂಡಿಯಾ ಜರ್ಸಿಯಲ್ಲಿ ಗಮನಸೆಳೆದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ

ಕಾಕ್ರೋಚ್‌ಗಳಿಗೆ ಸೋನಮ್ ವಾಂಗ್ಚುಕ್ ಬೆಂಬಲ

ಕಾಕ್ರೋಚ್‌ ಜನತಾ ಪಕ್ಷದ ನಾಯಕರು..

ಸಿಜೆಪಿ ಪ್ರತಿಭಟನೆಯ ವೇಳೆ ಸೇರಿದ್ದ ಜನಸಮೂಹ

ಕಾಕ್ರೋಚ್‌ಗಳ ಕೈಯಲ್ಲಿ ಸಂವಿಧಾನ

ಪ್ರತಿಭಟನೆ ವೇಳೆ ಗಮನಸೆಳೆದ ಕಾಕ್ರೋಚ್ ಮಾಸ್ಕ್

ಕಾಕ್ರೋಚ್ ‘ಕ್ರಾಂತಿ’

ದೇಶದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಗಳ ಹೊಣೆ...


Read full story