Please turn JavaScript on
header-image

prajavani

Get updates from Prajavani via email, on your phone or read them on follow.it on your own custom news page.

You can filter the news from Prajavani that get delivered to you using tags or topics or you can opt for all of them. Unsubscription is also very simple.

See the latest news from Prajavani below.

Site title: Prajavani Kannada News | ಕನ್ನಡ ಸುದ್ದಿ | Karnataka Suddi | Bengaluru Suddi | ಸಮಾಚಾರ, ವಾರ್ತೆ, ಕರ್ನಾಟಕ, ಬೆಂಗಳೂರು, ರಾಜ್ಯ, ರಾಷ್ಟ್ರೀಯ, ವಿದೇಶ ಸುದ್ದಿಗಳು Latest News Headlines from Bengaluru, Karnataka & India

Is this your feed? Claim it!

Publisher:  Unclaimed!
Message frequency:  229.76 / day

Message History

75 ವರ್ಷಗಳ ಹಿಂದೆ; ಭಾನುವಾರ, 15–4–1951

ನವದೆಹಲಿ, ಏ. 14– ಈಗಿನ ಲೆಕ್ಕದ ಪ್ರಕಾರ ಜಮ್ಮು ಮತ್ತು ಕಾಶ್ಮೀರವನ್ನುಳಿದ ಭಾರತದ ಜನಸಂಖ್ಯೆ 35,68,91,624 ಎಂದು 1951ರ ಜನಗಣತಿಯಿಂದ ಗೊತ್ತಾಗಿದೆ. ಇದರಲ್ಲಿ ಗಂಡಸರ ಸಂಖ್ಯೆ 18,33,84,807 ಮತ್ತು ಸ್ತ್ರೀಯರ ಸಂಖ್ಯೆ 17,35,06,817.

1951ರ ಮಾರ್ಚ್‌ 1ರಂದು ಸ್ಥಾನಪಲ್ಲಟರ ಸಂಖ್ಯೆ 74,79,778. ವಿಶೇಷ ಪರಿಸ್ಥಿತಿಯ ದೆಸೆಯಿಂದ 32,250 ಚದರ ಮೈಲಿಗಳ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಜನಗಣತಿ ತೆ...


Read full story

ಶ್ರೀವತ್ಸ, ಗಂಗಾನಗರ, ಬೆಂಗಳೂರು

ಪ್ರಶ್ನೆ: ನಾನು ಕೆಲವು ವರ್ಷಗಳ ಹಿಂದೆ ಚಿನ್ನದ ಬಾಂಡ್‌ಗಳನ್ನು ಖರೀದಿಸಿದ್ದೆ. ಅವುಗಳಲ್ಲಿ ಕೆಲವು ಬಾಂಡ್‌ಗಳನ್ನು ನಗದೀಕರಿಸುವ ಅವಧಿ ಮುಂದಿನ ಜೂನ್‌ನಲ್ಲಿ ಇದೆ. ಇದಕ್ಕೆ ತೆರಿಗೆ ಹೇಗೆ ಅನ್ವಯಿಸುತ್ತದೆ? ಈ ಲಾಭವನ್ನು ಆದಾಯ ತೆರಿಗೆ ವಿವರ ಸಲ್ಲಿಸುವಾಗ ಹೇಗೆ ತೋರಿಸಬೇಕು? ಸಾಮಾನ್ಯವಾಗಿ ಎಂಟು ವರ್ಷಗಳ ಹೂಡಿಕೆಗೆ ದೀರ್ಘಾವಧಿ ಬಂಡವಾಳ ಲಾಭದ (ಎಲ್‌ಟಿಸಿಜಿ) ಮೇಲೆ ಶೇ 12.5ರ ತೆರಿಗ...


Read full story

ಸುಭಾಷಿತ: ಜಾನ್ ಎಫ್.ಕೆನಡಿ


Read full story

ಕರ್ನಾಟಕದ ರೈತ ಚಳವಳಿಯಲ್ಲಿ ಹಸಿರು ಟವೆಲ್‌ಗೆ ವಿಶೇಷ ಮಹತ್ವವಿದೆ. ಅದು, ಬರಿಯ ವಸ್ತ್ರವಾಗಿರದೆ, ರೈತರ ಆತ್ಮಾಭಿಮಾನದ ಸಂಕೇತವಾಗಿತ್ತು. ಆ ಹಸಿರು ಟವೆಲ್ ಈಗ ದಲ್ಲಾಳಿಗಳ ಪಾಲಿಗೆ ಲಾಭದಾಯಕವಾಗಿ ಕಾಣಿಸುತ್ತಿದೆ.

1980ರ ದಶಕದಲ್ಲಿ ಕನ್ನಡನಾಡಿನ ಜಡ ರಾಜಕಾರಣ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅದಮ್ಯ ಚೈತನ್ಯ ತುಂಬುವ ತೊರೆಯಾಗಿ ಪ್ರವಹಿಸಿದ್ದ ರೈತ ಚಳವಳಿ ಇಂದು ಏದುಸಿರು ಬಿಡುವ ಸ್ಥಿತಿ ತಲಪಿದೆ. ರೈತರಿಗೆ ಅಪಾರ ಆತ್ಮವಿಶ್ವಾಸ ತುಂಬಿದ ಸಂಘಟನೆಗಳು ಈಗ ಸ್ವತಃ ಶಕ...


Read full story

‘ಮಂತ್ರಿ ಸ್ಥಾನ ಖಚಿತಪಡಿಸಿಕೊಂಡೇ ವಾಪಸ್ ಮನೆಗೆ ಬರೋದು...’ ಎಂದು ಹೇಳಿ ಶಾಸಕರು ದೆಹಲಿ ಯಾತ್ರೆಗೆ ತೆರಳಿದ್ದರು.

ಶಾಸಕರು ಹೋದಾಗಿನಿಂದ ಅವರ ಪತ್ನಿಗೆ ನಿದ್ರೆ, ನೆಮ್ಮದಿ ಇಲ್ಲದಂತಾಗಿತ್ತು. ದೆಹಲಿಯ ಹವಾಮಾನ, ಅವಮಾನಕ್ಕೆ ಶಾಸಕರು ಹೊಂದಿಕೊಂಡರೋ ಇಲ್ವೋ, ಅವರ ಬಿಪಿ, ಶುಗರ್ ಏರಿದೆಯೋ ಇಳಿದಿದೆಯೋ ಅಂತ ಪತ್ನಿ ಕಳವಳಗೊಂಡಿದ್ದರು.

ಪತಿಗೆ ಫೋನ್ ಮಾಡಿ, ‘ರೀ, ಹೈಕಮಾಂಡ್ ದೇವರ ದರ್ಶನವಾಯ್ತೆ? ದೇವರು ವರ ಕೊಟ್ಟನೆ?’ ಎಂದು ಕೇಳಿದರು.

‘ಒಂದು ದೇವರ...


Read full story