Please turn JavaScript on
header-image

prajavani

Get updates from Prajavani via email, on your phone or read them on follow.it on your own custom news page.

You can filter the news from Prajavani that get delivered to you using tags or topics or you can opt for all of them. Unsubscription is also very simple.

See the latest news from Prajavani below.

Site title: Prajavani Kannada News | ಕನ್ನಡ ಸುದ್ದಿ | Karnataka Suddi | Bengaluru Suddi | ಸಮಾಚಾರ, ವಾರ್ತೆ, ಕರ್ನಾಟಕ, ಬೆಂಗಳೂರು, ರಾಜ್ಯ, ರಾಷ್ಟ್ರೀಯ, ವಿದೇಶ ಸುದ್ದಿಗಳು Latest News Headlines from Bengaluru, Karnataka & India

Is this your feed? Claim it!

Publisher:  Unclaimed!
Message frequency:  226 / day

Message History

ಜೆರುಸಲೆಮ್‌: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಹತ್ಯೆ ಮಾಡಲಾಗಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಅವರ ಕಚೇರಿ ಶನಿವಾರ ಅಲ್ಲಗಳೆದಿದೆ.

ಇಸ್ರೇಲ್‌ ಹಾಗೂ ಅಮೆರಿಕ ಪಡೆಗಳು ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿ, ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದ್ದವು. ಅದರ ಬೆನ್ನಲ್ಲೇ, ಇರಾನ್‌ ಪ್ರತಿದಾಳಿ ಆರಂಭಿಸಿದ್ದು, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ...


Read full story

ಮಾಸ್ಕೊ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ಯುದ್ಧದ ನಡುವೆ ಹಲವು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವೂ ತೀವ್ರತೆ ಪಡೆಯುತ್ತಿದೆ. ರಾಜಧಾನಿ ಮಾಸ್ಕೊ ಮೇಲೆ 28 ಡ್ರೋನ್‌ಗಳನ್ನು ಬಳಸಿ ದಾಳಿಗೆ ಉಕ್ರೇನ್ ಯತ್ನಿಸಿದ್ದು, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಹೇಳಿದೆ.

ಭಾನುವಾರ ಮಧ್ಯಾಹ್ನ ಮಾಸ್ಕೊ ಕಡೆಗೆ ನುಗ್ಗಿ ಬರುತ್ತಿದ್ದ ಡ್ರೋನ್‌ಗಳನ್ನು ನಮ್ಮ ವಾಯುರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎ...


Read full story

ನವದೆಹಲಿ: ರಾಜ್ಯದ ದಾವಣಗೆರೆ ಹಾಗೂ ಬಾಗಲಕೋಟೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಏಪ್ರಿಲ್‌ 9ರಂದು ನಡೆಯಲಿದೆ.

ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಶಾಸಕ ಎಚ್‌.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.


Read full story

ಈ ರಾಶಿಯವರು ಸಿಂಹವಿದ್ದಂತೆ. ಸಿಂಹ ಕಾಡಿನ ರಾಜ. ತನ್ನ ಪ್ರದೇಶದ ರಕ್ಷಣೆ ಮತ್ತು ನಿರ್ವಹಣೆಗೆಗಾಗಿ ಎಂತಹ ಕೆಲಸವನ್ನಾದರೂ ಮಾಡಲು ಸಿದ್ಧವಿರುತ್ತದೆ. ತನ್ನದೇ ಆದ ಅಧಿಪತ್ಯ ಮತ್ತು ಗಾಂಭೀರ್ಯ ಸಿಂಹಕ್ಕಿರುತ್ತದೆ. ಹಾಗೆಯೇ ಸಿಂಹ ರಾಶಿಯ ಯಜಮಾನ ಅಥವಾ ಯಜಮಾನಿಯಲ್ಲೂ ತನ್ನತನ ಬಹಳ ಮುಖ್ಯವಾಗಿ ಗುರುತಿಸಲ್ಪಡುತ್ತದೆ. ರಾಜನಂತೆ ನಡೆ ಮತ್ತು ನುಡಿ ಇವರಲ್ಲಿ ಕಾಣುತ್ತದೆ. ಇವರ
ಬಯಕೆಗಳು ಕೂಡಾ ರಾಜನಂತೆ ಇರುತ್ತದೆ.


Read full story

ಪಾಕಿಸ್ತಾನ ಮೂಲದ ಪಾಪ್ ಗಾಯಕ ಹಸನ್ ಜಹಾಂಗೀರ್ ಈ ಹಿಂದೆ ಹಾಡಿದ್ದ ‘ಹವಾ ಹವಾ’ ಎಂಬ ಹಿಂದಿ ಹಾಡನ್ನು ಧುರಂಧರ್‌ ಸಿನಿಮಾದಲ್ಲಿ ಮರು ಬಳಸಿಕೊಳ್ಳಲಾಗಿದೆ. ಈ ಕುರಿತು ಹಸನ್ ಜಹಾಂಗೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ರಂಜಾನ್‌ನ ವಿಶೇಷ ಕಾರ್ಯಕ್ರಮವೊಂದರಲ್ಲಿ ನಿರೂಪಕಿ ನಿದಾ ಯಾಸಿರ್, ನಿಮ್ಮ ಹಾಡುಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ನಿಮಗೆ ಸಂಭಾವನೆ ನೀಡುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಹೌದು ಎಂದಿದ್ದಾರೆ ಜಹಾಂಗೀರ್.

ಇತ್ತೀಚಿಗೆ ...


Read full story