Please turn JavaScript on
prajavani icon

prajavani

Get updates from Prajavani via email, on your phone or read them on follow.it on your own custom news page.

You can filter the news from Prajavani that get delivered to you using tags or topics or you can opt for all of them. Unsubscription is also very simple.

See the latest news from Prajavani below.

Site title: Prajavani Kannada News | ಕನ್ನಡ ಸುದ್ದಿ | Karnataka Suddi | Bengaluru Suddi | ಸಮಾಚಾರ, ವಾರ್ತೆ, ಕರ್ನಾಟಕ, ಬೆಂಗಳೂರು, ರಾಜ್ಯ, ರಾಷ್ಟ್ರೀಯ, ವಿದೇಶ ಸುದ್ದಿಗಳು Latest News Headlines from Bengaluru, Karnataka & India

Is this your feed? Claim it!

Publisher:  Unclaimed!
Message frequency:  418.07 / day

Message History

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಆರಂಭದಿಂದ (ಏಪ್ರಿಲ್‌) ದೇಶದ ರಫ್ತು ಮತ್ತು ಆಮದು ನಡುವಿನ ಅಂತರವಾದ ವ್ಯಾಪಾರ ಕೊರತೆಯು ಏರಿಕೆಯಾಗುತ್ತಲೇ ಇದೆ. ಜುಲೈ ತಿಂಗಳಿನಲ್ಲಿ ದೇಶದ ವ್ಯಾಪಾರ ಕೊರತೆಯು ₹3.05 ಲಕ್ಷ ಕೋಟಿಗೆ ತಲುಪಿದೆ. ಇದು ಆರು ತಿಂಗಳ ಗರಿಷ್ಠ ಮಟ್ಟವಾಗಿದೆ.

ಜುಲೈ ತಿಂಗಳಿನಲ್ಲಿ ದೇಶದಿಂದ ರಫ್ತಾದ ಸರಕುಗಳ ಪ್ರಮಾಣ ಶೇ 19.63ರಷ್ಟು ಏರಿಕೆಯಾಗಿದೆ. ಇದು ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹4.22 ಲಕ್ಷ ಕೋಟಿ. ಇದೇ ಅವಧಿಯಲ್ಲಿ ...


Read full story

ಬೆಂಗಳೂರು: ‘ಹೈಕೋರ್ಟ್ ಅನುಮತಿ‌ ನೀಡದೇ ಇದ್ದರೂ ಮೈಸೂರಿನಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿರುವ ಸ್ಥಳದಲ್ಲಿ ಹಿಂದೂ ಜಾಗರಣ ವೇದಿಕೆಯು ಹೋರ್ಡಿಂಗ್‌ ಮತ್ತು ಜಾಹೀರಾತು ಫಲಕ ಅಳವಡಿಸಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮೈಸೂರು ಪೊಲೀಸರ ಕ್ರಮವನ್ನು ಪ್ರಶ್ನಿಸಿ ಹಿಂದೂ ಜಾಗರಣ ವೇದಿಕೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ...


Read full story

ಬೆಂಗಳೂರು: ‘ಲಂಚ ಪಡೆಯುವ ಪ್ರಕರಣಗಳಲ್ಲಿ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬೀಳುವಾಗ ಆರೋಪಿಯಿಂದ ವಶಪಡಿಸಿಕೊಂಡ ‘ಟ್ರ್ಯಾಪ್ ಹಣ’ವನ್ನು (ಲಂಚದ ಬಲೆಗೆ ಬೀಳಿಸಲು ಬಳಸಿದ ಹಣ) ವಿಚಾರಣಾ ನ್ಯಾಯಾಲಯದಲ್ಲಿ ತೀರ್ಮಾನ ಆಗುವ ತನಕ ಕೋರ್ಟ್‌ ವಶದಲ್ಲೇ ಉಳಿಸಿಕೊಳ್ಳಬಾರದು. ಸರ್ಕಾರ ಇಂತಹ ಹಣವನ್ನು ರಾಜ್ಯದ ಬೊಕ್ಕಸದಿಂದ ದೂರುದಾರನಿಗೆ ಶೀಘ್ರವೇ ಹಿಂದಿರುಗಿಸಬೇಕು’ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

‘ನನ್ನಿಂದ (ಪ್ರಕರಣದ ನೈಜ ದೂರುದಾರ) ವಶಪ...


Read full story

ಬೆಂಗಳೂರು: ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ತಯಾರಿಕಾ ಕಂಪನಿಯಾದ ಬಾಲು ಫೋರ್ಜ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಜೂನ್‌ ತ್ರೈಮಾಸಿಕದಲ್ಲಿ ₹66 ಕೋಟಿ ಲಾಭ ಗಳಿಸಿದ್ದು, ಇದು ಕಳೆದ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇ 15.9ರಷ್ಟು ಹೆಚ್ಚು.

ಕಂಪನಿಯ ಒಟ್ಟು ವರಮಾನವು ₹304 ಕೋಟಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ವರಮಾನವು ಶೇ 29.7ರಷ್ಟು ಜಾಸ್ತಿ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜೂನ್‌ ತ್...


Read full story

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಟಿಎಚ್‌ಡಿಸಿ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿರುವ ಸುರಂಗವೊಂದು ಕುಸಿದುಬಿದ್ದಿದ್ದು, ಮಣ್ಣು ಮತ್ತು ನೀರು ಸುರಂಗದೊಳಗೆ ನುಗ್ಗಿದ್ದರಿಂದ ಹಲವಾರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕನಿಷ್ಠ 16 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಸಿಲುಕಿರುವ ಮತ್ತಷ್ಟು ಕಾರ್ಮಿಕರನ್ನು ಹೊರತೆಗೆಯಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪ್ರಯತ್ನ ಮುಂದುವರಿಸಿವೆ.

ರಾತ್ರಿ 7ರ ಸುಮಾರಿಗೆ ...


Read full story