ರಾಜಧಾನಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜುಲೈ 1ರಿಂದ ಆರಂಭವಾಗಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯು 13 ದಿನಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಒಟ್ಟು 500 ಕಿ.ಮೀ ಗಿಂತಲೂ ಅಧಿಕ ದೂರದ ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸಲಾಗಿದ್ದರೂ, ದಿನ ಕಳೆದಂತೆ ಕಾರ್ಯಾಚರಣೆಯ ವೇಗ ಮಾತ್ರ ಕುಂಠಿತವಾಗುತ್ತಿದೆ.
ಬೆಂಗಳೂರು: ರಾಜಧಾನಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜುಲೈ...