Please turn JavaScript on
Mobiletimefeed icon

Mobiletimefeed

Want to know the latest news and articles posted on Mobiletimefeed?

Then subscribe to their feed now! You can receive their updates by email, via mobile or on your personal news page on this website.

See what they recently published below.

Website title: Home - Mobiletime.in

Is this your feed? Claim it!

Publisher:  Unclaimed!
Message frequency:  7.74 / day

Message History

ಶಾಲೆ ಹಾಗೂ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಕಲುಷಿತ ನೀರು ಕೊಟ್ಟರೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಹೇಳಿದ್ದಾರೆ. ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ನಡೆಸಿದ ಅವರು `ವಿದ್ಯಾರ್ಥಿ ನಿಲಯಗಳಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಮೂಲ ಮತ್ತು ನೀರಿನ ಮಾದರಿಗಳನ್ನು ಪರೀಕ್ಷೆಗಳಿಗೆ ಒಳಪಡಿಸಬೇಕು’ ಎಂದು ಸೂಚಿಸಿದ್ದಾರೆ.

`ಮಕ್ಕಳಿಗೆ ಉತ್ತಮ ಗುಣಮಟ್ಟದ ನೀರು ಪೂರೈಕೆಯಾಗುವ ಬಗ್ಗೆ ನಿರಂತರವ...


Read full story

ಮನೆ ನಿರ್ಮಾಣ ಕೆಲಸ ಹಾಗೂ ಹಣ ಪಾವತಿ ವಿಷಯದ ವಿಚಾರವಾಗಿ ಶಿರಸಿಯಲ್ಲಿ ಹೊಡೆದಾಟ ನಡೆದಿದೆ. ಮನೆ ಮಾಲಕ ಹಾಗೂ ಕೆಲಸಗಾರರು ಪರಸ್ಪರ ಹೊಡೆದಾಡಿಕೊಂಡಿದ್ದು, ಈ ಪ್ರಕರಣ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಸಲಾಮತ್ ನಗರದ ತಾರಿಕ್ ಅಹಮದ್ ಸಾಬ್ ಅವರ ಮಾವ ಇಕ್ಬಾಲ್ ಫಕೀರ ಸಾಬ್ ಅವರು ಹೊಸ ಮನೆ ನಿರ್ಮಿಸುತ್ತಿದ್ದು, ಮನೆಯ ಒಳ ವಿನ್ಯಾಸ ಕೆಲಸವನ್ನು ನೆಹರು ನಗರದ ಅಬ್ರಾರ್ ಅಬ್ದುಲ್ ಶುಕೂರು ಶೇಖ್ ಹಾಗೂ ಪರ್ವೇಜ್ ಮಹಮದ್ ಅಬ್ದುಲ್ ಶುಕೂರು ಶೇಖ್ ಅವರಿಗೆ ನೀಡಿದ್ದ...


Read full story

ಯಲ್ಲಾಪುರದ ಸೋಮಾಪುರದಲ್ಲಿರುವ ದ್ಯಾಮವ್ವ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ 50 ಸಾವಿರ ರೂ ಕದ್ದಿದ್ದಾರೆ. ಆ ಕಳ್ಳರು ಮೂರೇ ದಿನದಲ್ಲಿ 20 ಸಾವಿರ ರೂ ಖಾಲಿ ಮಾಡಿದ್ದಾರೆ!

ಜೂನ್ 2ರಂದು ಯಲ್ಲಾಪುರದ ಸೋಮಾಪುರದಲ್ಲಿರುವ ದ್ಯಾಮವ್ವ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು. ದೇವಾಲಯದ ಪೂಜಾರಿ ಶ್ರೀಕಾಂತ ಅಪ್ಪಾರಾವ್ ಮಿರಾಶಿ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಕಿರವತ್ತಿಯ ಹ್ಯಾಂಗ್ಯೋ ಐಸ್ ಕ್ರೀಂ ಕಂಪನಿಯ...


Read full story

ಶಿರಸಿಯಲ್ಲಿ ವಾಸವಾಗಿರುವ ವಿಧವೆಯ ಸ್ನೇಹ ಬೆಳೆಸಿದ ವ್ಯಕ್ತಿಯೊಬ್ಬ ಆಕೆಯ ಬಂಗಾರ ದೋಚಿದಲ್ಲದೇ, ಆ ವಿಧವೆಯ ತಂಗಿಯ ಮೇಲೆಯೂ ಅತ್ಯಾಚಾರ ನಡೆಸಿದ ಪ್ರಕರಣ ಪೊಲೀಸರ ಮುಂದೆ ಬಂದಿದೆ. 2023-24ರಲ್ಲಿ ನಡೆದ ಈ ವಿದ್ಯಮಾನ ಆಲಿಸಿದ ಪೊಲೀಸರು ಬಂಗಾರಪಡೆದು ಮೋಸ ಮಾಡಿದ ಕಾರಣ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಳಗಾವಿಯ ಸುಲ್ತಾನ ಸಾಬ್ ಅವರು 2023ರಲ್ಲಿ ಶಿರಸಿ ಎಪಿಎಂಸಿಯ ವಿದ್ಯಾಗಿರಿ ಬಳಿ ವಾಸವಾಗಿರುವ ಹಾವೇರಿಯ ಕುಟುಂಬವೊದರ ಸ್ನೇಹ ಬೆಳೆಸಿದ್ದರು. ಶೇರ್...


Read full story

ಪಕ್ಕದ ಜಮೀನಿನಲ್ಲಿರುವ ತೆಂಗಿನ ಮರದಿಂದ ಆಗುತ್ತಿರುವ ಹಾನಿಯ ಬಗ್ಗೆ ಗ್ರಾಮ ಪಂಚಾಯತ ಕಚೇರಿಗೆ ದೂರು ಸಲ್ಲಿಸಿದ್ದ ವ್ಯಕ್ತಿಗಳಿಬ್ಬರು ಅದೇ ತೆಂಗಿನ ಮರವನ್ನು ಪೂಜಿಸುವ ಸಂಕಲ್ಪದೊoದಿಗೆ ಮನೆಗೆ ಮರಳಿದ್ದಾರೆ. ಗ್ರಾಮ ಪಂಚಾಯತ ಅಧಿಕಾರಿಗಳು ತೆಂಗಿನ ಮರದ ಮಹತ್ವದ ಬಗ್ಗೆ ದೂರುದಾರರಿಗೆ ವಿವರಿಸಿ, ಪರಿಸರ ಸಂರಕ್ಷಣೆಯ ಪಾಠ ಮಾಡಿ ಕಳುಹಿಸಿದ್ದಾರೆ!

ಕಾರವಾರದ ಚೆಂಡಿಯಾದಲ್ಲಿ ವಾಸವಾಗಿರುವ ನರೇಂದ್ರ ಧಾಕು ದುರ್ಗೇಕರ್ ಮತ್ತು ಕಿಶೋರ ಹರಿಶ್ಚಂದ್ರ ನಾಯ್ಕ ಅವರು ತಮ್ಮ...


Read full story