Please turn JavaScript on
header-image

Mobiletimefeed

Want to know the latest news and articles posted on Mobiletimefeed?

Then subscribe to their feed now! You can receive their updates by email, via mobile or on your personal news page on this website.

See what they recently published below.

Website title: Home - Mobiletime.in

Is this your feed? Claim it!

Publisher:  Unclaimed!
Message frequency:  9.46 / day

Message History

ಕಾರವಾರ ನೌಕಾನೆಲೆಯಲ್ಲಿ ಉದ್ಯೋಗ ಮಾಡುತ್ತಿದ್ದ ಮೋಹನ ತಾಂಡೇಲ್ ಅವರು ದಿಢೀರ್ ಆಗಿ ಸಾವನಪ್ಪಿದ್ದಾರೆ. ಹೃದಯ ಆಘಾತದಿಂದ ಅವರು ಕೊನೆಯುಸಿರೆಳೆದ ಬಗ್ಗೆ ಅಂದಾಜಿಸಲಾಗಿದೆ.

ಕಾರವಾರದ ಚಿತ್ತಾಕುಲದ ಸೀಬರ್ಡ ಕಾಲೋನಿಯಲ್ಲಿ ಮೋಹನ ಪಾಂಡು ತಾಂಡೇಲ್ (57) ಅವರು ವಾಸವಾಗಿದ್ದರು. ನೌಕಾನೆಲೆಯಲ್ಲಿ ಅವರು ಸಾರಂಗ ಆಫ್ ಲಾಸ್ಕರ್ ಎಂಬ ಹುದ್ದೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಎಲ್ಲರ ಜೊತೆ ಸಹಜವಾಗಿದ್ದ ಅವರು ಮಾರ್ಚ 4ರಂದು ಮನೆಯಲ್ಲಿಯೇ ಇದ್ದರು.

ಆ ದಿನ ಮಧ...


Read full story

ಯಲ್ಲಾಪುರದ ಮುಂಡಗೋಡು ರಸ್ತೆ ಬಳಿ ವಾಸಿಸುವ ಕಾರ್ತಿಕ ಬೋವಿವಡ್ಡರ್ ಅವರಿಗೆ ರವೀಂದ್ರ ನಗರದ ಅಬ್ದುಲ್ ಗೌಸ್ ಅವರು ಬೆದರಿಕೆ ಒಡ್ಡಿದ್ದಾರೆ. `ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರ ಜೊತೆ ತಿರುಗಾಟ ನಡೆಸಿದರೆ ಹುಷಾರ್’ ಎಂದು ಹೆದರಿಸಿದ್ದಾರೆ.

ಫೆಬ್ರವರಿ 28ರಂದು ಸೋಮೇಶ್ವರ ನಾಯ್ಕ ಅವರು ವಿಶಾಲ ವಾಳಂಬಿ ಅವರ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದು, ಅದೇ ವಿಷಯವಾಗಿ ಈ ಜಗಳ ನಡೆದಿದೆ. ಸುದ್ದಿಗೋಷ್ಠಿ ವಿಚಾರವಾಗಿ ಆ ದಿನ ರಾತ್ರಿ ರವೀಂದ್ರ ನಗರದ ...


Read full story

ಅಂಕೋಲಾ ಬೇಲೆಕೆರೆಯ ಕರಿದೇವರ ದೇವಸ್ಥಾನ ಆವರಣದಲ್ಲಿ ಹೋಳಿ ಹಬ್ಬದ ಸಭೆ ನಡೆದಿದ್ದು, ಈ ಸಭೆಯಲ್ಲಿ ಹೊಡೆದಾಟ ನಡೆದಿದೆ. ಸಭೆಗೆ ಬಂದಿದ್ದ ಸಚಿನ್ ಅಸ್ನೋಟಿಕರ್ ಅವರ ಮೇಲೆ ಮಣಿಕಂಠ ಕುಡ್ತಳಕರ್ ಹಾಗೂ ಅಮೀತ ಕುಡ್ತಳಕರ್ ಅವರು ಕೈ ಮಾಡಿದ್ದು, ಕಪಾಳ ಮೋಕ್ಷ ಮಾಡಿದ್ದಾರೆ.

ಅಂಕೋಲಾ ಬೇಲೆಕೆರೆಯಲ್ಲಿ ಸಚಿನ್ ರಾಧಾಕೃಷ್ಣ ಅಸ್ನೋಟಿಕರ್ ಅವರು ವಾಸವಾಗಿದ್ದಾರೆ. ವ್ಯಾಪಾರಿಯಾಗಿ ಅವರು ತಮ್ಮ ಜೀವನ ನಡೆಸುತ್ತಿದ್ದು, ಬಂದರಿಗೆ ಹೋಗಿ ಅವರು ಮೀನುಗಳನ್ನು ಸಹ ಖರೀದಿಸುತ್ತಾರ...


Read full story

ಮುರುಡೇಶ್ವರದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವ್ಯಸನ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ ಇನಾಯತುಲ್ಲಾ ರಸೂಲ್ ಸಾಬ್ ಸವಣೂರು ಹಾಗೂ ಸಿದ್ದಿಕ್ ಅಬ್ದುಲ್ ರೆಹಮಾನ್ ಮಾದಕ ವ್ಯಸನ ಮಾರಾಟ ಜಾಲದಲ್ಲಿರುವುದು ಬಹಿರಂಗವಾಗಿದೆ. ಜೊತೆಗೆ ಕೆಂಪು ಬಣ್ಣದ ಸ್ಕೂಟಿಯೊಂದರಲ್ಲಿ ಮಾದಕ ವ್ಯಸನ ಸಾಗಾಟ ನಡೆಯುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಈಚೆಗೆ ಮುರುಡೇಶ್ವರ ಬಳಿಯ ಬೈಲೂರಿನಲ್ಲಿ ಮುಸ್ಲೀಂ ಮಕ್ಕಳು ಹಿಂದೂ ...


Read full story

ಶಿರಸಿ ಜಾತ್ರೆಗೆ ಬಂದಿದ್ದ ಸಿದ್ದಾಪುರ ಕಾನಸೂರಿನ ಗುರುದತ್ತ ಶೇಟ್ ಅವರ ಬೈಕಿಗೆ ಅದೇ ಊರಿನ ನಿವೃತ್ತ ನೌಕರ ದಿನೇಶ ಭಟ್ಟ ಅವರು ಬೈಕ್ ಗುದ್ದಿದ್ದಾರೆ. ಪರಿಣಾಮ ಎರಡು ಬೈಕಿನಲ್ಲಿದ್ದ ಸವಾರರು ಗಾಯಗೊಂಡಿದ್ದಾರೆ.

ಸಿದ್ದಾಪುರ ಕಾನಸೂರಿನ ಗುರುದತ್ತ ಗಂಗಾಧರ ಶೇಟ್ (66) ಅವರು ಮಾರ್ಚ 3ರಂದು ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿಸಿದ ಅವರು ತಮ್ಮ ಸ್ನೇಹಿತರಾದ ಕಾನಸೂರಿನ ನಿವೃತ್ತ ನಿವೃತ್ತ ಬ್ಯಾಂಕ್ ನೌಕರ ಸುಬ್ರಾಯ ವಾಮನ ಶೇಟ್ ಅವರ...


Read full story