Please turn JavaScript on
header-image

Mobiletimefeed

Want to know the latest news and articles posted on Mobiletimefeed?

Then subscribe to their feed now! You can receive their updates by email, via mobile or on your personal news page on this website.

See what they recently published below.

Website title: Home - Mobiletime.in

Is this your feed? Claim it!

Publisher:  Unclaimed!
Message frequency:  7.41 / day

Message History

ಬೆಂಗಳೂರು: ಇಂದಿರಾ ನಗರದ ನ್ಯೂ ತಿಪ್ಪಸಂದ್ರ ರಸ್ತೆಯಲ್ಲಿ ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ನ ಕೇಂದ್ರವು ಅದ್ದೂರಿಯಾಗಿ ಮರು ಉದ್ಘಾಟನೆಯಾಯಿತು.

ಈ ಕೇಂದ್ರವು ಅತ್ಯಾಧುನಿಕ ಡಯಾಗ್ನೋಸ್ಟಿಕ್ ತಂತ್ರಜ್ಞಾನ ಮತ್ತು ಸುಧಾರಿತ ರೋಗಿ ಸೇವೆಗಳೊಂದಿಗೆ ಸಜ್ಜುಗೊಂಡಿದ್ದು, ಬೆಂಗಳೂರಿನ ಜನತೆಗೆ ವಿಶ್ವಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿದೆ. ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್ ಭಾರತದಲ್ಲಿನ ಪ್ರಮುಖ ಡಯಾಗ್ನೋಸ್ಟಿಕ್ ಸಂಸ್ಥ...


Read full story

ಕಾರವಾರ ಆರ್ ಟಿ ಓ ಕಚೇರಿಯಲ್ಲಿನ ಕಡತ ಕಳ್ಳತನ ಪ್ರಕರಣದ ಕುರಿತು ದೂರು ಸ್ವೀಕರಿಸಿದ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದ್ದಾರೆ. ಕಡತ ಕಣ್ಮರೆಯ ಬಗ್ಗೆ ಲಾರಿ ಮಾಲಕರ ಸಂಘದ ಅಧ್ಯಕ್ಷ  ಮಾಧವ ನಾಯಕ ನೀಡಿದ ದೂರಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸಿ ಈ ಸೂಚನೆ ರವಾನಿಸಿದ್ದಾರೆ.

`ಕಾರವಾರದ ಆರ್ ಟಿ ಓ ಕಚೇರಿಯಲ್ಲಿನ ಕಡತಗಳು ಕಾಣೆಯಾಗಿವೆ. ಮುಖ್ಯ ದಾಖಲೆಗಳು ಅಲ್ಲಿನ ಅಧಿಕಾ...


Read full story

ಭಟ್ಕಳದ ಕೋಣಾರ ಬಳಿಯ ಮಂಜುನಾಥ ಹೆಬ್ಬಾರ್ ಅವರ ಮನೆ ಅಂಗಳಕ್ಕೆ ಚಿರತೆ ಆಗಮಿಸಿದೆ. ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಎರಡು ಚಿರತೆಯ ಚಲನ-ವಲನ ಸೆರೆಯಾಗಿದೆ.

ಜನ ವಸತಿ ಪ್ರದೇಶಕ್ಕೆ ಚಿರತೆ ನುಗ್ಗಿರುವುದಕ್ಕೆ ಆ ಭಾಗದ ನಿವಾಸಿಗಳು ಆತಂಕವ್ಯಕ್ತಪಡಿಸಿದ್ದಾರೆ. ಅಂದಾಜು 3 ವರ್ಷದ ಚಿರತೆ ಇಲ್ಲಿ ಓಡಾಟ ನಡೆಸಿದ್ದು, ಜನ ಭಯಗೊಂಡಿದ್ದಾರೆ. ಒಂದಾದ ಮೇಲೆ ಒಂದರAತೆ ಎರಡು ಚಿರತೆ ಒಂದೇ ಮಾರ್ಗದಲ್ಲಿ ಓಡಾಡಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.

ಸ...


Read full story

ಅನ್ನ-ನೀರು ಇಲ್ಲದೇ ಅಲೆದಾಡುತ್ತಿದ್ದ ಬೀದಿ ನಾಯಿಗೆ ಕಾರವಾರದ ಬೈರೆಯ ತುಶಾರ್ ಲೊಳೆಕರ್ ಅವರು ಊಟ ಹಾಕಿದ್ದು, ಅದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಆ ನಾಯಿಯನ್ನು ಅವರೇ ಸಾಕಬೇಕು. ನಾಯಿಯ ಸಂಪೂರ್ಣ ಆರೈಕೆ ಮಾಡಬೇಕು’ ಎಂದು ಅಲ್ಲಿನ ಗ್ರಾಮ ಪಂಚಾಯತವೂ ತುಶಾರ್ ಲೊಳೆಕರ್ ಅವರಿಗೆ ನೋಟಿಸ್ ನೀಡಿದ್ದು, ಅದನ್ನು ಪಾಲಿಸದೇ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ಕೆಲ ದಿನಗಳ ಹಿಂದೆ ಬೈರೆ ಬಸ್ ನಿಲ್ದಾಣದ ಬಳಿ ನಾಯಿಯೊಂದು ಅಸ್ವಸ್ಥಗೊಂಡಿತ್ತ...


Read full story

ಹೈದರಬಾದಿನಿಂದ ಹುಬ್ಬಳ್ಳಿಗೆ ಬರಬೇಕಿದ್ದ ವಿಮಾನವೊಂದು ದಿಕ್ಕು ತಪ್ಪಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾರಾಟ ನಡೆಸಿದೆ. ಮುಂಡಗೋಡು ಹಾಗೂ ಹಳಿಯಾಳದ ವಿವಿಧ ಕಡೆ ಸುತ್ತಾಟ ನಡೆಸಿದ ಆ ವಿಮಾನ ಕೊನೆಗೆ ಹುಬ್ಬಳ್ಳಿ ಬದಲು ಬೆಂಗಳೂರಿಗೆ ಹೋಗಿ ಭೂ ಸ್ಪರ್ಶ ಮಾಡಿದೆ!

Fly91 ಏರ್ ಲೈನ್ಸ್ ವಿಮಾನ ಹೈದರಬಾದಿನಿಂದ ಹೊರಟಿದ್ದು, ಆ ವಿಮಾನ ಹುಬ್ಬಳ್ಳಿಗೆ ತಲುಪಬೇಕಿತ್ತು. ಆದರೆ, ಆ ವಿಮಾನ ನಿಯಂತ್ರಣ ಕಳೆದುಕೊಂಡಿದ್ದು, ನಾಲ್ಕು ಗಂಟೆಗಳ ಕಾಲ ಆಕಾಶದಲ್ಲಿ ಹೆಚ್ಚುವರಿಯಾಗಿ ...


Read full story