Please turn JavaScript on
header-image

Darpananews

Receive updates from Darpananews for free, starting right now.

We can deliver them by email, via your phone or you can read them from a personalised news page on follow.it.

This way you won't miss any new article from Darpananews. Unsubscribe at any time.

Site title: Home - Darpananews

Is this your feed? Claim it!

Publisher:  Unclaimed!
Message frequency:  4.97 / day

Message History

ಮಹಿಳೆಯರು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ತಮಗೆ ವಹಿಸಿದ ಎಲ್ಲ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾಳೆ. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ಸಾಧನೆ ಅಪಾರ ಎಂದು ಸಮಾಜಸೇವಕಿ ಪಲ್ಲವಿ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ಧ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರ ಸಂಜೆ ಉದ್ಘಾಟಿಸಿ ಅವರು ಮಾತ ನಾಡಿದ...


Read full story

ಚಿಕ್ಕಮಗಳೂರು ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರತಿನಿತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ದಹಿಸುತ್ತಿದ್ದು ಕೂಡಲೇ ಪರಿಶೀಲಿಸಿ ನಿಲ್ಲಿಸುವ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಬಹುಜನ ಸಮಾಜ ಪಕ್ಷದ ವತಿಯಿಂದ ಗುರುವಾರ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ನ್ಯಾಯಾಲಯದ ಆವರಣದಲ್ಲಿ ಪ್ರತಿನಿತ್ಯವು ಪ್ಲಾಸ್ಟಿಕ್ ತ್ಯಾಜ್ಯ ಇತ್ಯಾದಿಗಳನ್ನು ಸುಡಲಾಗುತ್ತ...


Read full story

ಏನೆ ಒಳ್ಳೆ ಕೆಲಸ ಮಾಡಿದ್ರು ಅದರಲ್ಲಿ ಅದ್ಯಾತ್ಮಿಕ, ಆರಾಧನಾ ಭಾವ ದಿಂದ ಮಾಡುವುದು ನಮ್ಮ ಭಾರತೀಯ ಹಿಂದು ಸಂಸ್ಕೃತಿಯ ಲಕ್ಷಣ

2024 ರoದು ವೆಸ್ಟಿಂಡೀಸ್ ನ ಸುಂದರ ದ್ವೀಪಗಳ ಸಮೂಹದ ಬರ್ಬಾಡಸ್ ಎಂಬ ದ್ವೀಪ ಪ್ರದೇಶದ ಸ್ಟೇಡಿಯಂ ನಲ್ಲಿ ನಡೆದ T – 20 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ನಾಯಕ ರೋಹಿತ್ ಶರ್ಮ ಆ ಕ್ರೀಡಾಂಗಣದ ಪಿಚ್ ನ ಸ್ವಲ್ಪ ಮಣ್ಣನ್ನು( ಮಣ್ಣನ್ನು ಮೃತಿಕೆ ಅಂತಾನು ಕರೆಯುತ್ತೇವೆ ) ತೆಗೆದುಕೊಂಡು ಪ್ರಸಾದದ ರೀತಿಯಲ್ಲಿ ತನ್ನ ಬಾಯಿಮುಖಾ...


Read full story

ಜೇಸಿಐ ಗೋಣಿಬೀಡು ಹೊಯ್ಸಳ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳವಾರ ಜನ್ನಾಪುರ ಗವಿಕಲ್ ಕ್ಲಬ್ ನಲ್ಲಿ ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಸಿಐ ರಾಷ್ಟ್ರೀಯ ಮಂಡಳಿಯ  ಭರತ್ ಎನ್ ಆಚಾರ್ಯ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಅವಕಾಶಕ್ಕೆ ಜೆಸಿಐ ಸಂಸ್ಥೆ ನಿರಂತರ ವೇದಿಕೆ ಕಲ್ಪಿಸಿದೆ ಎಂದು ಹೇಳಿದರು. ಪ್ರಕೃತಿಗೆ ಪೂರಕವಾದ ಕಾರ್ಯವನ್ನು ಜೆಸಿಐ ಸದಸ್ಯರು ನಿರ್ವಹ...


Read full story
ಕಾಫಿ, ಕಾಳುಮೆಣಸು ಇಂದಿನ (12-03-2026) ಮಾರುಕಟ್ಟೆ ಧಾರಣೆ

Coffee, black pepper and Areca today’s market price

MUDREMANE COFFEE & SPICES

AP NEW CROP :₹ 22800

AC NEW CROP :₹ 469

RP NEW CROP :₹ 18450

RC NEW CROP :₹ 360

SUBJECT TO
RE-CONFIRMATION CALL
7019413303
7353738798
6363390180

ಕಾಳುಮೆಣಸು ಧಾರಣೆ

Rs. 685/k...


Read full story