Please turn JavaScript on
Darpananews icon

Darpananews

Receive updates from Darpananews for free, starting right now.

We can deliver them by email, via your phone or you can read them from a personalised news page on follow.it.

This way you won't miss any new article from Darpananews. Unsubscribe at any time.

Site title: Home - Darpananews

Is this your feed? Claim it!

Publisher:  Unclaimed!
Message frequency:  5.75 / day

Message History

ಕಾಫಿ, ಕಾಳುಮೆಣಸು ಇಂದಿನ (02-05-2026) ಮಾರುಕಟ್ಟೆ ಧಾರಣೆ

Coffee, black pepper and Areca today’s market price

MUDREMANE COFFEE & SPICES

AP NEW CROP :₹ 23600

AC NEW CROP :₹ 500

RP NEW CROP :₹ 18150

RC NEW CROP :₹ 363

SUBJECT TO
RE-CONFIRMATION CALL
7019413303
7353738798
6363390180

ಕಾಳುಮೆಣಸು ಧಾರಣೆ

Rs. 690/k...


Read full story

ದೈಹಿಕ ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ  ಕುವೆಂಪು ಯುನಿವರ್ಸಿಟಿ ಗೆ ದ್ವಿತೀಯಾ ರ್ಯಾಂಕ್ ಪಡೆದಿರುವ ಮೂಡಿಗೆರೆ ತಾಲೂಕು ಬಣಕಲ್ ಹೋಬಳಿ ಬೆಟ್ಟಗೆರೆ ಗ್ರಾಮದ ಪ್ರಖ್ಯಾತ. ಬಿ. ಪಿ. ಅವರನ್ನು   ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ   ಅವರ ಮನೆಯಲ್ಲಿ ಅಭಿನಂದಿಸಲಾಯಿತು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕುಮಾರ್ ಕೋಳೂರು ಮಾತನಾಡಿ ಇವರ ಸಾಧನೆ ನಮ್ಮ ಗ್ರಾಮ ಪಂಚಾ...


Read full story

ಶರೀರಿದ ಬೆನ್ನುಮೂಳೆ ಹಾಗೂ ಮೂಳೆ ಆಘಾತಗಳಿಗೆ ಚಿಕಿತ್ಸೆ ಒದಗಿಸಲು ಆಶ್ರಯದಲ್ಲಿ ಹೊಸದಾಗಿ ಪೂರ್ಣ ಪ್ರಮಾಣದ ಚಿಕಿತ್ಸಾ ಕೇಂದ್ರ ಹಾಗೂ ತಜ್ಞ ವೈದ್ಯರನ್ನು ನೇಮಿಸುವ ಮೂಲಕ ಸಾರ್ವಜನಿಕರ ಸೇವೆಗೆ ದೊಡ್ಡಹೆಜ್ಜೆಯಿಟ್ಟಿದೆ ಎಂದು ಚಿಕ್ಕಮಗಳೂರು ಆಶ್ರಯ ಆಸ್ಪತ್ರೆ ನಿರ್ದೇಶಕ ಡಾ|| ವಿ.ಅನಿಕೇತ್ ವಿಜಯ್ ಹೇಳಿದರು.

ಅವರು ನಗರದ ಆಶ್ರಯ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಮೂಳೆ ಚಿಕಿತ್ಸೆ ಆಘಾತ ಮತ್ತು ಬೆನ್ನುಮೂಳೆ ವಿಭಾಗಕ್ಕೆ ಹೊಸದಾಗಿ ಡಾ.ಟಿ.ಜಗದೀಶ್ ಅವರನ್ನು ವೈ...


Read full story

ಈ ದೇಶದ ಸಕಲ ಸಂಪತ್ತನ್ನು ಸೃಷ್ಟಿಸಿದವರು ದುಡಿಯುವ ವರ್ಗ ಮತ್ತು ದಮನಿತ ಜನಾಂಗ ಎಂಬ ಕಡು ಸತ್ಯಕ್ಕೆ ಈಗ ದೊಡ್ಡ ಸವಾಲು ಎದುರಾಗಿದೆ ಎಂದು ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಹೇಳಿದರು.

ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಮಲೆನಾಡು ತೋಟ ಕಾರ್ಮಿಕ ಸಂಘ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಏರ್ಪಡಿಸಿದ್ದ 140ನೇ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ನೆಲ, ಜಲ, ಪ್ರಕೃತಿಯ ಸಂಪತ್ತನ್ನು&n...


Read full story

ಶಿಕ್ಷಣ ಇರುವುದು ಕೇವಲ ಸರ್ಕಾರಿ ಕೆಲಸಕ್ಕಾಗಿ ಅಲ್ಲ, ಮುಂದೆ ಉತ್ತಮ ಬದುಕನ್ನು ರೂಪಿಸಲು ಶಿಕ್ಷಣದ ಅವಶ್ಯಕತೆ ಇದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಕಿವಿ ಮಾತು ಹೇಳಿದರು.

ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಕಾರ್ಮಿಕರ ಸಂಘ ಶುಕ್ರವಾರ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಪಡೆದವರಿಗೆ ಬದುಕಲು ನೂರಾರು ದಾರಿಗಳು ಇವೆ ಎಂದರು.

ದುಡಿಮೆಯಲ್ಲಿನ ಒಂದಿಷ್ಟು ಹಣವನ್ನ...


Read full story