Please turn JavaScript on

Chitradurga News-Kannada News

Want to keep yourself up to date with the latest news from Chitradurga News-Kannada News?

Subscribe using the "Follow" button below and we provide you with customized updates, via topic or tag, that get delivered to your email address, your smartphone or on your dedicated news page on follow.it.

You can unsubscribe at any time painlessly.

Title of Chitradurga News-Kannada News: "Chitradurga News-Kannada News – Kannada News Portal"

Is this your feed? Claim it!

Publisher:  Unclaimed!
Message frequency:  10.11 / day

Message History

CHITRADURGA NEWS | 24 AUGUST 2026 ಹೆಚ್ಚಿನವರ ಮನೆಗಳಲ್ಲಿ, ಯಾರಾದರೂ ಗಾಯಗೊಂಡಾಗ ಮೊದಲು ಮಾಡುವ ಕೆಲಸವೆಂದರೆ ಅರಿಶಿನವನ್ನು ಹಚ್ಚುವುದು. ಈ ಪರಿಹಾರವು ಬಹಳ ಹಿಂದಿನ ಕಾಲಗಳಿಂದಲೂ ಇದೆಮಾಡುತ್ತಾ ಬರಲಾಗಿದೆ. ಮತ್ತು ಬಹುತೇಕ ಎಲ್ಲಾ ಮನೆಯಲ್ಲೂ ಬಳಸಲಾಗುತ್ತಿದೆ. ಆದರೆ ಅರಿಶಿನವು ಎಲ್ಲಾ ರೀತಿಯ ಗಾಯಗಳಿಗೆ ಪ್ರಯೋಜನಕಾರಿಯಾಗಿದೆ ಎಂಬ ಗೊಂದಲ ಹಲವರಿಗಿದೆ. ಹಾಗಾಗಿ ಅರಿಶಿನವು ಗಾಯವನ್ನು ಗುಣಪಡಿಸುವಲ್ಲಿ ಹೇಗೆ ಸಹಾಯ ಮಾಡುತ್ತದೆ ಮತ್ತು ಅದನ್ನು ಯಾವಾಗ ಮತ್ತು ಹೇಗೆ ಬ...

Read full story
CHITRADURGA NEWS | 24 AUGUST 2026 ಅನ್ನ ಮಾಡುವುದು ಸುಲಭ. ಆದರೆ ಅದನ್ನು ಸರಿಯಾಗಿ ಬೇಯಿಸುವುದು ಎಲ್ಲರಿಗೂ ಸುಲಭವಲ್ಲ. ಕೆಲವೊಮ್ಮೆ, ಪಾತ್ರೆ ತೆರೆದಾಗ, ಅನ್ನವು ಒಂದಕ್ಕೊಂದು ಅಂಟಿಕೊಂಡಿರುವುದನ್ನು ನೀವು ಕಾಣಬಹುದು. ಕೆಲವೊಮ್ಮೆ, ಅನ್ನವು ಅತಿಯಾಗಿ ಮೃದುವಾಗಿರುತ್ತವೆ. ಕೆಲವೊಮ್ಮೆ ಕೆಳಭಾಗವು ಚೆನ್ನಾಗಿ ಬೆಂದಿರುತ್ತದೆ ಮತ್ತು ಮೇಲ್ಭಾಗವು ಬೇಯದೆ ಹಾಗೇ ಉಳಿಯುತ್ತದೆ. ಪ್ರತಿದಿನ ಬೇಯಿಸಿದ ಅನ್ನದಲ್ಲಿ ಈ ಸಮಸ್ಯೆ ವಿಶೇಷವಾಗಿ ಸಾಮಾನ್ಯವಾಗಿದೆ. ಆದರೆ ಇದಕ್ಕಾಗಿ ...

Read full story
CHITRADURGA NEWS | 24 AUGUST 2026 ಚಿತ್ರದುರ್ಗ: ಪ್ರತಿಭೆಯ ಹಿಂದೆ ತಂದೆ-ತಾಯಿಗಳು ಹಾಗೂ ಗುರು-ಹಿರಿಯರ ಪರಿಶ್ರಮವಿದೆ. ವಿದ್ಯೆ ಎನ್ನುವುದು ತಪಸ್ಸಿದ್ದಂತೆ. ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಟ್ಟು ಓದಿದರೆ ಭವಿಷ್ಯದಲ್ಲಿ ಸುಖವಾಗಿ ಬದುಕಬಹುದು ಎಂದು ನಿವೃತ್ತ ಪ್ರಾಂಶುಪಾಲ ಬಿ.ಸಿ.ಶಾಂತರಾಜ್ ಹೇಳಿದರು. ಇದನ್ನೂ ಓದಿ: ಶ್ರಾವಣಮಾಸದ ಪ್ರಯುಕ್ತ ಮುರುಘಾಮಠದಲ್ಲಿ ವಚನಾಭಿಷೇಕ | ಶ್ರೀ ಸಾವಳಗಿ ಗುರುಶಾಂತ ಸ್ವಾಮಿಗಳವರ ಸ್ಮರಣೆ ನಗರದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನ...

Read full story
CHITRADURGA NEWS | 24 AUGUST 2026 ಚಿತ್ರದುರ್ಗ: ಶ್ರಾವಣಮಾಸದ ಪ್ರಯುಕ್ತ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ವಚನಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು. ಇದನ್ನೂ ಓದಿ: ಮೊಳಕಾಲ್ಮೂರಿನಲ್ಲಿ ನೂತನ ಬಸ್ ನಿಲ್ದಾಣ ಲೋಕಾರ್ಪಣೆ | ಬಸ್‍ಗಳ ಕಾರ್ಯಾಚರಣೆಗೆ ಸಚಿವ ಟಿ.ರಘುಮೂರ್ತಿ ಚಾಲನೆ ನಂತರ ಮುರುಘಾ ಪರಂಪರ...

Read full story
CHITRADURGA NEWS | 24 AUGUST 2026 ಚಿತ್ರದುರ್ಗ: ಓದುಗರಿಗೆ ತಿಳುವಳಿಕೆ ನೀಡುವ ಕಾವ್ಯಕ್ಕೆ ಹಿಂದಿನಿಂದಲೂ ವಿಶೇಷ ಮಾನ್ಯತೆ ಇದೆ. ಕಾವ್ಯ ಬರೆಯುವುದು ಹಾಗೂ ಕಟ್ಟುವುದು ಹೃದಯಕ್ಕೆ ಸಂಬಂಧಿಸಿದ ಕೆಲಸ ಎಂದು ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಹೇಳಿದರು. ಇದನ್ನೂ ಓದಿ: ಪೌರ ಕಾರ್ಮಿಕರ ನೋವು ಅರ್ಥಮಾಡಿಕೊಂಡಿದ್ದೇನೆ | ಪಿ.ರಘು ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಡಾ. ಹೇಮಂತರಾಜು ಎಸ್.ಎನ್. ಅವರ ‘ನಾನು, ನೀನು ಮತ್ತು ಸ್ಕಿಜೋಫ್ರೇನಿಯಾ’ ಕವನ ಸಂಕಲನವನ್ನು ...

Read full story